DAKSHINA KANNADA ದಕ ಜಿಪಂ ಸಿಇಒ- ನರ್ವಡೆ ವಿನಾಯಕ್ ಕಾರ್ಬಾರಿ By ದಿಗ್ವಿಜಯ ನ್ಯೂಸ್ Posted on July 10, 2025 Share ಜಿ.ಪಂ. ಸಿ ಇ ಓ ಅಧಿಕಾರ ಸ್ವೀಕಾರ ಮಂಗಳೂರು:ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನರ್ವಡೆ ವಿನಾಯಕ್ ಕಾರ್ಬಾರಿ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ಇದುವರೆಗೆ ಮಡಿಕೇರಿ ಹಿರಿಯ ಉಪವಿಭಾಗಧಿಕಾರಿಯಾಗಿದ್ದ ಅವರು 2021 ರ ಬ್ಯಾಚ್ ಐ.ಎ.ಎಸ್ ಅಧಿಕಾರಿಯಾಗಿದ್ದಾರೆ. Related Topics:ನರ್ವಡೆ ವಿನಾಯಕ್ ಕಾರ್ಬಾರಿ DK ZP CEO Most Popular LATEST NEWS ಸ್ಕೂಟರ್ ನಲ್ಲಿ ಅರೆ ಬೆತ್ತಲೆ ಸವಾರಿ! ನಿಜವಾಗಿಯೂ ನಡೆದದ್ದಾದರೂ ಏನು? ಮನೆಯವರು ಕೊಟ್ರು ಮಾಹಿತಿ CRIME NEWS ಬಹುಕೋಟಿ ವಂಚಕ ಅರೆಸ್ಟ್: ಈತನ ಮನೆಯೊಂದು ಮಾಯಾಲೋಕ! ಜೆಪ್ಪಿನ ಮೊಗರು ಮನೆಗೆ ಮಂಗಳೂರು ಪೊಲೀಸರ ದಾಳಿ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ನೇತ್ರತ್ವ DAKSHINA KANNADA ದೂರುದಾರ ಆಜ್ಞಾತ ವ್ಯಕ್ತಿ ತಲೆಮರೆಸಿಕೊಳ್ಳುವ ಸಾಧ್ಯತೆ: ದೂರುದಾರನ ಬ್ರೈನ್ ಮ್ಯಾಪಿಂಗ್ ಗೆ ಪೊಲೀಸರಿಂದ ಸಿದ್ಧತೆ! ಈಗಿನ ದೊಡ್ಡ ಬ್ರೇಕಿಂಗ್ ಸುದ್ದಿ CRIME NEWS ಬಸಿರು ಮಾಡಿದ ಪ್ರಕರಣ: ಬಿಜೆಪಿ ಕಾರ್ಯಕರ್ತನ ಮನದಾಳದ ಮಾತು CRIME NEWS ಐವತ್ತು ಸಾವಿರದಿಂದ 5,000 ಕ್ಕೆ ಇಳಿದ ಲಂಚ ಬೇಡಿಕೆ! ಹಲವು ದಿನಗಳ ಕಾಲ ನಡೆದ ಇಂಟರೆಸ್ಟಿಂಗ್ ಲಂಚದ ಪ್ರಸಂಗ! CRIME NEWS ಯೂಟ್ಯೂಬರ್ ಹೋರಾಟಗಾರರಿಗೆ ಹಿನ್ನಡೆ: ಧರ್ಮಸ್ಥಳ ವಿಡಿಯೋ ಡಿಲೀಟ್ ಮಾಡಲು ಒಪ್ಪದೇ ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದ ಥರ್ಡ್ ಐ, ನಿರಾಕರಿಸಿದ ಸುಪ್ರೀಂ