DAKSHINA KANNADA ದಕ ಜಿಪಂ ಸಿಇಒ- ನರ್ವಡೆ ವಿನಾಯಕ್ ಕಾರ್ಬಾರಿ Share ಜಿ.ಪಂ. ಸಿ ಇ ಓ ಅಧಿಕಾರ ಸ್ವೀಕಾರ ಮಂಗಳೂರು:ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನರ್ವಡೆ ವಿನಾಯಕ್ ಕಾರ್ಬಾರಿ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ಇದುವರೆಗೆ ಮಡಿಕೇರಿ ಹಿರಿಯ ಉಪವಿಭಾಗಧಿಕಾರಿಯಾಗಿದ್ದ ಅವರು 2021 ರ ಬ್ಯಾಚ್ ಐ.ಎ.ಎಸ್ ಅಧಿಕಾರಿಯಾಗಿದ್ದಾರೆ. Related Items:ನರ್ವಡೆ ವಿನಾಯಕ್ ಕಾರ್ಬಾರಿ DK ZP CEO