Karkala

BJP: ಮಿಯ್ಯಾರು ಅಧ್ಯಕ್ಷ ಶರಣ್‌ ಕೆ. ಶೆಟ್ಟಿ, ನೀರೆ ಅಧ್ಯಕ್ಷ ರವೀಂದ್ರ ನಾಯಕ್

Share
  • ಕಾರ್ಕಳ : ಬಿಜೆಪಿಯ ಮಂಡಲದ ಮಿಯ್ಯಾರು ಗ್ರಾಮ ಸ್ಥಾನೀಯ ಸಮಿತಿಯ ಅಧ್ಯಕ್ಷರಾಗಿ ಶರಣ್‌ ಕೆ. ಶೆಟ್ಟಿ, ಪ್ರ ಧಾನ ಕಾರ್ಯದರ್ಶಿಯಾಗಿ ನವೀನ್‌ ಬಂಗೇರ ಹಾಗೂ ರಾಜೇಶ್ವರಿ,
  • ನೀರೆ ಗ್ರಾಮ ಸ್ಥಾನೀಯ ಸಮಿತಿ ಅಧ್ಯಕ್ಷರಾಗಿ ರವೀಂದ್ರ ನಾಯಕ್‌, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಂದ್ರ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕ್ಷೇತ್ರಾಧ್ಯಕ್ಷ ನವೀನ್‌ ನಾಯಕ್‌ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

To Top